FLASH NEWS
- ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪತಂಜಲಿಯ ರಾಮದೇವ್, ಅಚಾರ್ಯ ಬಾಲಕೃಷ್ಣಗೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ
- ಚಿರಾಗ್ ಪಾಸ್ವಾನ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಗೆ ವಿರೋಧ: ಕೇಂದ್ರ ಸಚಿವ ಪಶುಪತಿ ಪರಾಸ್ ರಾಜೀನಾಮೆ
- ಮಂಡ್ಯ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ
- ಬಿಹಾರ: ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ; ಪಾಸ್ವಾನ್ ಪಕ್ಷಕ್ಕೆ 5 ಸ್ಥಾನ ಹಂಚಿಕೆ
- ಎರಡು ಕ್ಷೇತ್ರ ತೆಗೆದುಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಬೇಕಿತ್ತಾ?: ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ
- ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಎತ್ತಂಗಡಿ, ಪಶ್ಚಿಮ ಬಂಗಾಳ ಡಿಜಿಪಿಯನ್ನು ವರ್ಗಾವಣೆಗೊಳಿಸಿದ ಚುನಾವಣಾ ಆಯೋಗ
- ಚುನಾವಣಾ ಬಾಂಡ್ಗಳ ಎಲ್ಲಾ ಮಾಹಿತಿ ಗುರುವಾರದೊಳಗೆ ಬಹಿರಂಗಪಡಿಸಿ: ಎಸ್ಬಿಐಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
- ರಾಜಸ್ಥಾನ: ಹಳಿ ತಪ್ಪಿದ ಸಬರಮತಿ-ಆಗ್ರಾ ಸೂಪರ್ ಫಾಸ್ಟ್ ರೈಲು
- ಬಿಹಾರ: ಪತ್ರಕರ್ತನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು
- ದಿಲ್ಲಿ ಜಲ ಮಂಡಳಿ ಪ್ರಕರಣ: ಈಡಿ ಸಮನ್ಸ್ ಗೆ ಗೈರಾದ ಅರವಿಂದ್ ಕೇಜ್ರಿವಾಲ್
- ಈ ಸಲ ಕಪ್ RCB ಯದ್ದೇ!
- ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ: ಇನ್ನಷ್ಟು ಮಾಹಿತಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ