ಹೊಸದಿಲ್ಲಿ: ಗುರುದ್ವಾರದ ಮೇಲಿನ ದಾಳಿಯ ಬಳಿಕ ಪೇಶಾವರದಲ್ಲಿ ಸಿಖ್ ಯುವಕನೊಬ್ಬನನ್ನು ಕೊಲೆಗೈಯಲಾಗಿದೆ ಎಂದು ವರದಿಯಾಗಿದೆ. ಚಮ್ಕಾನಿ ಪೊಲೀಸ್ ಠಾಣೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕನನ್ನು 25 ವರ್ಷದ ರವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಹೊಸದಿಲ್ಲಿ: ಗುರುದ್ವಾರದ ಮೇಲಿನ ದಾಳಿಯ ಬಳಿಕ ಪೇಶಾವರದಲ್ಲಿ ಸಿಖ್ ಯುವಕನೊಬ್ಬನನ್ನು ಕೊಲೆಗೈಯಲಾಗಿದೆ ಎಂದು ವರದಿಯಾಗಿದೆ. ಚಮ್ಕಾನಿ ಪೊಲೀಸ್ ಠಾಣೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕನನ್ನು 25 ವರ್ಷದ ರವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ.