ಶಾಂತಿನಗರದಲ್ಲಿ ಹ್ಯಾರಿಸ್ಗೆ ಜಯ, ಸಚಿವ ಜಯಚಂದ್ರಗೆ ಸೋಲು
ಬೆಂಗಲೂರು, ಮೇ 15: ಕಾಂಗ್ರೆಸ್ನ ಹಾಲಿ ಸಚಿವ ಟಿ.ಬಿ. ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಸೋಲುನುಭವಿಸಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ಎನ್.ಎ. ಹ್ಯಾರಿಸ್ ಜಯಭೇರಿ ಬಾರಿಸಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಎಸ್ಟಿ ಸೋಮಶೇಖರ್ 11,000 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ
Next Story