ಲಯನ್ ವೆಂಕಟಸುಬ್ಬಯ್ಯ ಚೆಟ್ಟಿ -ಡಾ.ಕೆ.ಪಿ.ಶೈಲಜಾ ದತ್ತಿ ಪ್ರಶಸ್ತಿ ಪ್ರದಾನ
ಬೆಂಗಳೂರು, ನ.19: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಸ್ತುತ ಸಾಲಿನ ಲಯನ್ ವೆಂಕಟಸುಬ್ಬಯ್ಯ ಚೆಟ್ಟಿ -ಡಾ.ಕೆ.ಪಿ.ಶೈಲಜಾ ದತ್ತಿ ಪ್ರಶಸ್ತಿ ಅನ್ನು ಹಾ.ವಿ.ಮಂಜುಳಾ ಶಿವಾನಂದ ಅವರಿಗೆ ಪ್ರದಾನಿಸಲಾಯಿತು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ, ವೆಂಕಸುಬ್ಬಯ್ಯ ಚೆಟ್ಟಿ, ಮುಹಮ್ಮದ್ ಮುನಾಫ್ ಸೇರಿದಂತೆ ಪ್ರಮುಖರಿದ್ದರು ಎಂದು ಪ್ರಕಟನೆ ತಿಳಿಸಿದೆ.
Next Story