ಗ್ಯಾಸ್ ಪೈಪ್ಗೆ ಹಾನಿ: ರಸ್ತೆಯಲ್ಲೇ ಕಾಲ ಕಳೆದ ವಾಹನ ಸವಾರರು..!
ಬೆಂಗಳೂರು, ಜ.11: ನಗರದ ಸರ್ಜಾಪುರ ರಸ್ತೆ ಬಳಿ ಮತ್ತೆ ಗ್ಯಾಸ್ ಪೈಪ್ಲೈನ್ ಹಾನಿಯಾದ ಕಾರಣ, ರಸ್ತೆಯಲ್ಲಿ ಗಂಟೆಗಟ್ಟಲೇ ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ಈ ಘಟನೆ ನಡೆದಿದ್ದು, 2ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿತ್ತು. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.
Next Story