ಬೆಂಗಳೂರು, ಫೆ. 24: ಸರಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಿ.ಮಹೇಶ್ ಬೆಂಗಳೂರು ವಿ.ವಿ.ಕುಲಸಚಿವ ಪ್ರೊ.ಬಿ.ಕೆ.ರವಿ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕನ್ನಡ ಸಿನೆಮಾ ಉದ್ಯಮ ಮತ್ತು ರಂಗಭೂಮಿಗೆ ಟಿ.ಎಸ್.ನಾಗಾಭರಣ ಅವರ ಕೊಡುಗೆ- ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಬೆಂ.ವಿವಿ ಪಿಎಚ್ಡಿ ಪದವಿ ನೀಡಿದೆ.
ಬೆಂಗಳೂರು, ಫೆ. 24: ಸರಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಿ.ಮಹೇಶ್ ಬೆಂಗಳೂರು ವಿ.ವಿ.ಕುಲಸಚಿವ ಪ್ರೊ.ಬಿ.ಕೆ.ರವಿ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕನ್ನಡ ಸಿನೆಮಾ ಉದ್ಯಮ ಮತ್ತು ರಂಗಭೂಮಿಗೆ ಟಿ.ಎಸ್.ನಾಗಾಭರಣ ಅವರ ಕೊಡುಗೆ- ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಬೆಂ.ವಿವಿ ಪಿಎಚ್ಡಿ ಪದವಿ ನೀಡಿದೆ.