"ಆಪರೇಷನ್ ಕಮಲಕ್ಕೆ ಉಪಯೋಗಿಸುತ್ತಿರುವ ಹಣದ ಮೂಲವೇನು ?"
ಬೆಂಗಳೂರು, ಜು.6: ರಾಜಭವನ ಏನು ಸಂತೆಯೇ, ಸಿ.ಪಿ.ಯೋಗೀಶ್ವರ್ ಶಾಸಕರ ಖರೀದಿಗೆ ಬಂದು ನಿಂತಿದ್ದಾರೆಯೇ? ಆಪರೇಷನ್ ಕಮಲಕ್ಕೆ ಉಪಯೋಗಿಸುತ್ತಿರುವ ಹಣದ ಮೂಲವೇನು? ಬಿಜೆಪಿಯೇತರ ಸರಕಾರಗಳು ದೇಶದಲ್ಲಿ ಇರಬಾರದೇ? ಮೋದಿ-ಶಾ ಅವರಿಗೇಕೆ ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವ ದುಷ್ಟ ಬುದ್ದಿ? ಸಂವಿಧಾನ, ಪ್ರಜಾಪ್ರಭುತ್ವವನ್ನು ಅಣಕಿಸುವ ಅನೈತಿಕ ರಾಜಕಾರಣ ದೇಶಕ್ಕೆ ಮಾರಕ ಎಂದು ಕೆಪಿಸಿಸಿ ಮುಖಂಡ ಎ.ಎನ್.ನಟರಾಜ್ಗೌಡ ಟ್ವೀಟ್ ಮಾಡಿದ್ದಾರೆ.
Next Story