ಬೆಂಗಳೂರು, ಜು.18: ರಾಜ್ಯ ವಿಧಾನಸಭೆಯ ಕಲಾಪ ಶುಕ್ರವಾರ ಬೆಳಗ್ಗೆ 11:00 ಗಂಟೆಗೆ ಮುಂದೂಡಲಾಗಿದೆ. ವಿಧಾನಸಭೆಯ ಉಪಸ್ಪೀಕರ್ ಕೃಷ್ಣಾರೆಡ್ಡಿ ವಿಧಾನಸಭೆಯ ಕಲಾಪವನ್ನು ಮುಂದೂಡಿದರು. ಆದರೆ ಬಿ.ಎಸ್ ಯಡಿಯೂರಪ್ಪ 'ಇಂದು ನಾವು ಸದನದಲ್ಲೇ ಮಲಗುತ್ತೇವೆ' ಎಂದು ಪಟ್ಟುಹಿಡಿದಿದ್ದಾರೆ.
ಬೆಂಗಳೂರು, ಜು.18: ರಾಜ್ಯ ವಿಧಾನಸಭೆಯ ಕಲಾಪ ಶುಕ್ರವಾರ ಬೆಳಗ್ಗೆ 11:00 ಗಂಟೆಗೆ ಮುಂದೂಡಲಾಗಿದೆ. ವಿಧಾನಸಭೆಯ ಉಪಸ್ಪೀಕರ್ ಕೃಷ್ಣಾರೆಡ್ಡಿ ವಿಧಾನಸಭೆಯ ಕಲಾಪವನ್ನು ಮುಂದೂಡಿದರು. ಆದರೆ ಬಿ.ಎಸ್ ಯಡಿಯೂರಪ್ಪ 'ಇಂದು ನಾವು ಸದನದಲ್ಲೇ ಮಲಗುತ್ತೇವೆ' ಎಂದು ಪಟ್ಟುಹಿಡಿದಿದ್ದಾರೆ.