ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ: ಶಾಸಕ ಮಹೇಶ್
ಬೆಂಗಳೂರು, ಜು.21: ನಾಳೆಯ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಮಾಯಾವತಿ ಅವರು ತಟಸ್ಥವಾಗಿರಲು ಸೂಚಿಸಿದ್ದಾರೆ ಎಂದು ಬಿಎಸ್ಪಿ ಶಾಸಕ ಮಹೇಶ್ ಹೇಳಿದ್ದಾರೆ.
ಖಾಸಗಿ ಕೆಲಸಗಳಿಂದಾಗಿ ಕ್ಷೇತ್ರದಲ್ಲಿಯೇ ಇದ್ದು ಸದನಕ್ಕೆ ಹೋಗಲು ಆಗಿಲ್ಲ. ನಮ್ಮ ವರಿಷ್ಟರ ಸೂಚನೆ ಮೇರೆಗೆ ನಾಳೆ ಸದನಕ್ಕೆ ಹೋಗುವುದಿಲ್ಲ ಎಂದವರು ಸ್ಪಷ್ಟವಾಗಿದ್ದಾರೆ.
Next Story