ಡಾ.ಸಿದ್ದಲಿಂಗಯ್ಯಗೆ ಕಾಯಕಯೋಗಿ ಪ್ರಶಸ್ತಿ
ಬೆಂಗಳೂರು, ಆ.5: ಕರ್ನಾಟಕ ವಚನ ಸಾಹಿತ್ಯ ಪರಿಷತ್ನಿಂದ ನೀಡುವ ‘ಕಾಯಕ ಯೋಗಿ’ ಪ್ರಶಸ್ತಿಗೆ 2019 ನೆ ಸಾಲಿನಲ್ಲಿ ದಲಿತ ಕವಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.
ಆ.10 ರಂದು ನಗರದ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪರಿಷತ್ನ ಪ್ರಕಟನೆ ತಿಳಿಸಿದೆ.
Next Story