ಬೆಂಗಳೂರು, ಅ.29: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು. ನಾಡು ನುಡಿಗೆ ತಮ್ಮ ಸೇವೆ ಬಹುಕಾಲ ದೊರೆಯುವಂತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ನಲ್ಲಿ ಹಾರೈಸಿದ್ದಾರೆ
ಬೆಂಗಳೂರು, ಅ.29: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು. ನಾಡು ನುಡಿಗೆ ತಮ್ಮ ಸೇವೆ ಬಹುಕಾಲ ದೊರೆಯುವಂತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ನಲ್ಲಿ ಹಾರೈಸಿದ್ದಾರೆ