ಬಿಜೆಪಿಯಿಂದ ಪ್ರಜಾತಂತ್ರದ ಕಗ್ಗೊಲೆ: ಈಶ್ವರ್ ಖಂಡ್ರೆ
ಬೆಂಗಳೂರು, ನ.23: ಮಹಾರಾಷ್ಟ್ರದ ರಾಜಕೀಯದಲ್ಲಿ ನಡೆದ ಹಠಾತ್ ಬೆಳವಣಿಗೆಯ ಹಿಂದೆ ನರೇಂದ್ರಮೋದಿ ಹಾಗೂ ಅಮಿತ್ ಶಾ ಕೈವಾಡವಿದೆ. ಮಧ್ಯರಾತ್ರಿ ಕಳ್ಳಕಾಕರು ಮಾಡುವಂತೆ ರಾತ್ರೋರಾತ್ರಿ ಬಿಜೆಪಿಯವರು ರಾಷ್ಟ್ರಪತಿ ಆಳ್ವಿಕೆಯನ್ನು ತೆರವು ಮಾಡಿ ಎನ್ಸಿಪಿ ಪಕ್ಷದ ಒಂದು ಬಣದೊಂದಿಗೆ ಸರಕಾರ ರಚನೆ ಮಾಡುವ ಮೂಲಕ ಬಿಜೆಪಿ ಪ್ರಜಾತಂತ್ರದ ಕಗ್ಗೊಲೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದಾರೆ.
Next Story