ಬೆಂಗಳೂರು, ಜು.25: ಕೆಎಎಸ್ ಪರೀಕ್ಷಾರ್ಥ ಅಧಿಕಾರಿ ವಿಶ್ವನಾಥ ಪಿ ಹಿರೇಮಠ(ಕಿರಿಯ ಶ್ರೇಣಿ)ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು(ಭೂ ಸ್ವಾಧೀನ) ಹಾಗೂ ಕವಿತಾ ಯೋಗಪ್ಪನವರ ಅವರನ್ನು ಬಿಬಿಎಂಪಿ ಸಹಾಯಕ ಆಯುಕ್ತ(ಚುನಾವಣೆ)ರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು, ಜು.25: ಕೆಎಎಸ್ ಪರೀಕ್ಷಾರ್ಥ ಅಧಿಕಾರಿ ವಿಶ್ವನಾಥ ಪಿ ಹಿರೇಮಠ(ಕಿರಿಯ ಶ್ರೇಣಿ)ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು(ಭೂ ಸ್ವಾಧೀನ) ಹಾಗೂ ಕವಿತಾ ಯೋಗಪ್ಪನವರ ಅವರನ್ನು ಬಿಬಿಎಂಪಿ ಸಹಾಯಕ ಆಯುಕ್ತ(ಚುನಾವಣೆ)ರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.