ಮಂಗಳೂರು, ಸೆ. 7: ನಗರದ ಕುಲಶೇಖರ ನಿವಾಸಿ, ನಿವೃತ್ತ ಮಖ್ಯ ಶಿಕ್ಷಕ ಎಂ. ಆರ್.ಲಕ್ಷ್ಮೀ ನಾರಾಯಣ ರಾವ್ ಗುರುವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗು ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸಹಿತ ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.