ಝೈಬುನ್ನಿಸಾ-ರಚನಾ ಸಾವಿನ ಪ್ರಕರಣ ಸಿಐಡಿಗೆ ವಹಿಸಲು ಆಗ್ರಹ: ಎಸ್.ಐ.ಓ. ಧರಣಿ
ಮಂಗಳೂರು, ಜ.30: ವಿದ್ಯಾರ್ಥಿನಿಯರಾದ ಝೈಬುನ್ನಿಸಾ ಹಾಗೂ ರಚನಾ ಸಾವಿನ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಆಗ್ರಹಿಸಿ ಇಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್(ಎಸ್.ಐ.ಓ.) ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು
ಧರಣಿಯಲ್ಲಿ ಎಸ್.ಐ.ಓ. ಜಿಲ್ಲಾಧ್ಯಕ್ಷ ತಲ್ಹ ಇಸ್ಮಾಯೀಲ್, ಪತ್ರಕರ್ತ ಎ.ಕೆ.ಕುಕ್ಕಿಲ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಸದಸ್ಯೆ ರೈಯಾನ ಪಕ್ಕಲಡ್ಕ ಮೊದಲಾದವರು ಉಪಸ್ಥಿತರಿದ್ದರು.
Next Story