ಎಸ್ಸೆಸ್ಸೆಫ್ ಅಮ್ಟೂರು ಕೆದಿಲ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಫೆ. 8: ಎಸ್ಸೆಸ್ಸೆಫ್ ಅಮ್ಟೂರು ಕೆದಿಲ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆಯು ಅಝೀಝ್ ಕಾಡಂಗಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಶಿಹಾಬ್ ಕೆದಿಲ, ಉಪಾಧ್ಯಕ್ಷರಾಗಿ ಸಲೀಂ ಕೆದಿಲ, ಅಬ್ಬಾಸ್ ಕೆದಿಲ, ಪ್ರ. ಕಾರ್ಯದರ್ಶಿಯಾಗಿ ಆಸಿಫ್ MAS, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಕೆದಿಲ, ನೌಫಲ್ ಅಮ್ಟೂರು, ಕಜಾಂಜಿಯಾಗಿ ರಿಫಾಝ್ ಕೆದಿಲ ರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸತ್ತಾರ್, ಸಾಬಿರ್, ರಿಯಾಝ್ ಹಾಗು ಮುಹಮ್ಮದ್ ಕೆಪಿರನ್ನು ಆಯ್ಕೆ ಮಾಡಲಾಯಿತು. ಸುಲೈಮಾನ್ ಕೆದಿಲ ವಂದಿಸಿದರು.
Next Story