ಮಂಗಳೂರು,ಮಾ.21: ಇಂದು ಬೆಳಗ್ಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಬ್ಲಾಕ್ ಸಮಿತಿ ಅಧ್ಯಕ್ಷರೊಂದಿಗೆ ನಡೆದ ಸಮಾಲೋಚನೆ ಬಳಿಕ ರಾಹುಲ್ ಗಾಂಧಿ ಸರ್ಕ್ಯೂಟ್ ಹೌಸ್ ನಿಂದ ನಿರ್ಗಮಿಸಿದ್ದಾರೆ. ಅವರು ಶೃಂಗೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಗವಹಿಸಲು ತೆರಳಿದ್ದಾರೆ.
ಮಂಗಳೂರು,ಮಾ.21: ಇಂದು ಬೆಳಗ್ಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಬ್ಲಾಕ್ ಸಮಿತಿ ಅಧ್ಯಕ್ಷರೊಂದಿಗೆ ನಡೆದ ಸಮಾಲೋಚನೆ ಬಳಿಕ ರಾಹುಲ್ ಗಾಂಧಿ ಸರ್ಕ್ಯೂಟ್ ಹೌಸ್ ನಿಂದ ನಿರ್ಗಮಿಸಿದ್ದಾರೆ. ಅವರು ಶೃಂಗೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಗವಹಿಸಲು ತೆರಳಿದ್ದಾರೆ.