ಮಂಗಳೂರು, ಮೇ 29: ಇಂದು ಮುಂಜಾನೆಯಿಂದ ದ.ಕ.ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯ ರಭಸಕ್ಕೆ ಕಂಕನಾಡಿಯ ವೆಲೆನ್ಸಿಯ ಸರ್ಕಲ್ ಬಳಿ ಮರವೊಂದು ಧರೆಗುರುಳಿದೆ. ರಸ್ತೆ ಸಮೀಪವೇ ಮರವಿದ್ದರೂ ಇನ್ನೊಂದು ಬದಿಗೆ ಉರುಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.
ಮಂಗಳೂರು, ಮೇ 29: ಇಂದು ಮುಂಜಾನೆಯಿಂದ ದ.ಕ.ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯ ರಭಸಕ್ಕೆ ಕಂಕನಾಡಿಯ ವೆಲೆನ್ಸಿಯ ಸರ್ಕಲ್ ಬಳಿ ಮರವೊಂದು ಧರೆಗುರುಳಿದೆ. ರಸ್ತೆ ಸಮೀಪವೇ ಮರವಿದ್ದರೂ ಇನ್ನೊಂದು ಬದಿಗೆ ಉರುಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.