ಕರ್ಣಾಟಕ ಬ್ಯಾಂಕಿನ ನೂತನ ಕರೆನ್ಸಿ ಚೆಸ್ಟ್ ಉದ್ಘಾಟನೆ
ಮಂಗಳೂರು ಜೂ.15: ಮಂಗಳೂರಿನ ಡೊಂಗರಕೇರಿಯಲ್ಲಿ ಕರ್ಣಾಟಕ ಬ್ಯಾಂಕಿನ ನೂತನ ಕರೆನ್ಸಿ ಚೆಸ್ಟ್ ಅನ್ನು ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ಅವರು ಶುಕ್ರವಾರ ಉದ್ಘಾಟಿಸಿದರು. ಎಂಡಿ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್.,ಸಿಒಒ ರಾಘವೇಂದ್ರ ಭಟ್ ಎಂ.,ಸಿಎಫ್ಒ ಬಾಲಚಂದ್ರ ವೈ.ವಿ.,ಡಿಜಿಎಂ ವಿನಯ ಭಟ್ ಪಿ.ಜೆ.,ಎಜಿಎಂ ರಮೇಶ ಭಟ್ ಮತ್ತು ಕರೆನ್ಸಿ ಚೆಸ್ಟ್ನ ಸೀನಿಯರ್ ಮ್ಯಾನೇಜರ್ ಹರೀಶ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
Next Story