ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ದಾರುಲ್ ಇಝ್ಝ ಸಂಸ್ಥೆಗೆ ಸಹಾಯಧನ
ಬಂಟ್ವಾಳ,ಜು.12: ದಾರುಲ್ ಇಝ್ಝ ಶಿಕ್ಷಣ ಸಂಸ್ಥೆಯ ಅಭಿವೃಧ್ದಿಗಾಗಿ ಕರ್ನಾಟಕ ರಾಜ್ಯದ ಗಲ್ಫ್ ಸಂಘಟನೆಯಾದ ಕೆಸಿಎಫ್ ಒಮಾನಿನ ಸೊಹಾರ್ ಝೊನ್ ವತಿಯಿಂದ ಸಂಗ್ರಹಿಸಲಾದ ಸುಮಾರು 25,000ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಾಪನೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಮೂಳೂರು, ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಸಿದ್ದೀಕ್ ಮಾಂಬ್ಲಿ ಸುಳ್ಯ, ಇಕ್ಬಾಲ್ ಎರ್ಮಾಲ್, ಕೆಸಿಎಫ್ ಕತಾರ್ ಸದಸ್ಯ ಫಾರೂಕ್ ಕೃಷ್ಣಾಫುರ ಇವರು ಉಪಸ್ಥಿತರಿದ್ದರು.
Next Story