ಸಿ.ಎ. ಪರೀಕ್ಷೆಯಲ್ಲಿ ಪುತ್ತೂರಿನ ನೌಫಲ್ ತೇರ್ಗಡೆ
ಮಂಗಳೂರು, ಜು. 22: ಪುತ್ತೂರು ಸಮೀಪದ ಪುರುಷರಕಟ್ಟೆಯ ಮುಹಮ್ಮದ್ ಮತ್ತು ಸಫಿಯ ದಂಪತಿ ಪುತ್ರ ನೌಫಲ್ ಚಾರ್ಟರ್ಡ್ ಅಕೌಂಟಂಟ್(ಸಿ.ಎ.) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ನೌಫಲ್ ಆರ್ಥಿಕ ಅನಾನುಕೂಲದ ಮಧ್ಯೆ ಬೆಂಗಳೂರಿಗೆ ತೆರಳಿ ಅಲ್ಲಿ ಪಾರ್ಟ್ ಟೈಂ ಜಾಬ್ ಮಾಡಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ನೌಫಲ್ ಅವರ ಕುಟುಂಬ ಸಂಬಂಧಿ ಎಸ್.ಬಿ. ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story