ಮಂಗಳೂರು, ಆ.17: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರು, ಜೋಡುಪಾಲ ದುರಂತದ ಮಾಹಿತಿ ತಿಳಿದು ತಕ್ಷಣವೇ ಬಂಟ್ವಾಳದಿಂದ ಜೋಡುಪಾಲಕ್ಕೆ ತೆರಳಿದ್ದಾರೆ. ಈಗಾಗಲೇ ದ.ಕ. ಜಿಲ್ಲಾಧಿಕಾರಿ ಜೋಡುಪಾಲ ತಲುಪಿದ್ದಾರೆ.
ಮಂಗಳೂರು, ಆ.17: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರು, ಜೋಡುಪಾಲ ದುರಂತದ ಮಾಹಿತಿ ತಿಳಿದು ತಕ್ಷಣವೇ ಬಂಟ್ವಾಳದಿಂದ ಜೋಡುಪಾಲಕ್ಕೆ ತೆರಳಿದ್ದಾರೆ. ಈಗಾಗಲೇ ದ.ಕ. ಜಿಲ್ಲಾಧಿಕಾರಿ ಜೋಡುಪಾಲ ತಲುಪಿದ್ದಾರೆ.