ಕುಂದಾಪುರ, ಸೆ.25: ವೈಯಕ್ತಿಕ ಕಾರಣದಿಂದ ಬಿ.ಶ್ರೀನಿವಾಸ ಶೇಟ್(56) ಎಂಬವರು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹವು ಕುಂದಾಪುರ ಆನಗಳ್ಳಿ ಸೇತುವೆಯ ಬಳಿ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಸೆ.25: ವೈಯಕ್ತಿಕ ಕಾರಣದಿಂದ ಬಿ.ಶ್ರೀನಿವಾಸ ಶೇಟ್(56) ಎಂಬವರು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹವು ಕುಂದಾಪುರ ಆನಗಳ್ಳಿ ಸೇತುವೆಯ ಬಳಿ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.