ದ.ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘಕ್ಕೆ ಆಯ್ಕೆ
ಮಂಗಳೂರು, ಅ.13: ದ.ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ 39ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಡಾನ್ಬಾಸ್ಕೋ ಹಾಲ್ನಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಕುಂಜತ್ತಬೈಲ್, ಗೌರವಾಧ್ಯಕ್ಷರಾಗಿ ಲ. ಎಂ. ದೇವದಾಸ್, ಕಾರ್ಯಾಧ್ಯಕ್ಷರಾಗಿ ಅಶೋಕ್ ಕೊಂಚಾಡಿ, ಉಪಾಧ್ಯಕ್ಷರಾಗಿ ಆಲ್ಫೋನ್ಸೊ ಡಿಸೋಜ, ಪ್ರಕಾಶ್ ವಿ. ನಾಯಕ್, ಪ್ರಕಾಶ್ ಶೆಣೈ, ಹೆರಾಲ್ಡ್ ಅಲ್ಬುಕರ್ಕ್, ಅಶೋಕ್ ಎನ್.ಶೆಟ್ಟಿ, ಅಬೂಬಕರ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ಕಾವೂರು, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಉರ್ವ, ರವಿಶಂಕರ್, ರಾಮಚಂದ್ರನ್ ಅಂಚನ್, ಕೋಶಾಧಿಕಾರಿಯಾಗಿ ಚಿದಾನಂದ ಬಿ. ಶೆಟ್ಟಿ, ಸಮಿತಿಯ ಸದಸ್ಯರಗಿ ಯಶವಂತ ಕುಂಜತ್ತಬೈಲ್, ಪ್ರವೀಣ್ ಕುಮಾರ್, ಸಂದೇಶ್ ಕುಮಾರ್, ಶ್ಯಾಮ್ರಾಜ್ ಸಿ.ಎಚ್., ಆಲ್ಬಟ್ ಪಿರೇರಾ, ವಿಶಾಲ್ ಶಕ್ತಿನಗರ, ಕೆ. ಮೊಯ್ದಿನಬ್ಬ, ರಾಜೇಶ್ ಶೆಟ್ಟಿ, ಗಣಪಣ್ಣ, ಜಯರಾಮ ಶೆಟ್ಟಿ ಶಕ್ತಿನಗರ, ಅಶೋಕ್ ಆಚಾರ್ಯ ಪದಂಗಡಿ, ಉದಯ ಶೆಟ್ಟಿ, ರೊನಾಲ್ಡ್ ಪಿಂಟೋ, ನವೀನ್, ರಾಯ್ಡನ್ ಥೋರಸ್, ಮಣಿಕಂಠ ಕೆ. ಅವರನ್ನು ಆಯ್ಕೆ ಮಾಡಲಾಯಿತು.