ಪಡುಬಿದ್ರಿ, ಅ.30: ಮುದರಂಗಡಿ ಪಿಲಾರು ಕೇಂಜ ರಸ್ತೆಯ ನಿವಾಸಿ ದೀಕ್ಷಿತಾ(21) ಎಂಬಾಕೆ ಅ.29ರಂದು ಬೆಳಗ್ಗೆ ಮನೆಯಿಂದ ಶಿರ್ವ ಮಂಚಕಲ್ಲಿ ನಲ್ಲಿರುವ ಮೈಸ್ ಕಂಪ್ಯೂಟರ್ ತರಗತಿಗೆ ಹೋದವಳು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ, ಅ.30: ಮುದರಂಗಡಿ ಪಿಲಾರು ಕೇಂಜ ರಸ್ತೆಯ ನಿವಾಸಿ ದೀಕ್ಷಿತಾ(21) ಎಂಬಾಕೆ ಅ.29ರಂದು ಬೆಳಗ್ಗೆ ಮನೆಯಿಂದ ಶಿರ್ವ ಮಂಚಕಲ್ಲಿ ನಲ್ಲಿರುವ ಮೈಸ್ ಕಂಪ್ಯೂಟರ್ ತರಗತಿಗೆ ಹೋದವಳು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.