ಶಂಕರನಾರಾಯಣ, ಡಿ.14: ಹೊಸಂಗಡಿ ಪೇಟೆ ನಿವಾಸಿ ಸತೀಶ್ (35) ಎಂಬವರು ಅ.23ರಂದು ಬೆಳಗ್ಗೆ ಮನೆಯಿಂದ ತನ್ನ ತಂದೆಯ ಮನೆಯಾದ ಭದ್ರಾವತಿ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ, ಡಿ.14: ಹೊಸಂಗಡಿ ಪೇಟೆ ನಿವಾಸಿ ಸತೀಶ್ (35) ಎಂಬವರು ಅ.23ರಂದು ಬೆಳಗ್ಗೆ ಮನೆಯಿಂದ ತನ್ನ ತಂದೆಯ ಮನೆಯಾದ ಭದ್ರಾವತಿ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.