ಕುಂದಾಪುರ, ಡಿ.15: ಮೂಡುಗೊಪಾಡಿ ಗ್ರಾಮದ ಜನತಾ ಕಾಲೋನಿಯ ಮಂಜುನಾಥ ಪೂಜಾರಿ ಎಂಬವರ ಪತ್ನಿ ವಿಜಯಶ್ರೀ (26) ಎಂಬವರು ಡಿ.7 ಕೋಟ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.