ಮಲ್ಪೆ, ಫೆ.9: ನೇಜಾರಿನ ಸಿರಿಲ್ ರೆಬೆಲ್ಲೋ ಎಂಬವರ ತೋಟದಲ್ಲಿ ಫೆ.9ರಂದು ಬೆಳಗ್ಗೆ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ಕುಕ್ಕೆಹಳ್ಳಿಯ ಶಿವ(48) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ, ಫೆ.9: ನೇಜಾರಿನ ಸಿರಿಲ್ ರೆಬೆಲ್ಲೋ ಎಂಬವರ ತೋಟದಲ್ಲಿ ಫೆ.9ರಂದು ಬೆಳಗ್ಗೆ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ಕುಕ್ಕೆಹಳ್ಳಿಯ ಶಿವ(48) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.