ಬಸ್ಗಳ ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ: 111 ಪ್ರಕರಣ ದಾಖಲು
ಮಂಗಳೂರು, ಫೆ. 16: ಬಸ್ಗಳ ಕರ್ಕಶ ಹಾರ್ನ್ ವಿರುದ್ಧ ನಗರದ ಟ್ರಾಫಿಕ್ ಪೊಲೀಸರು ಶನಿವಾರ ನಗರಾದ್ಯಂತ ಕಾರ್ಯಾಚರಣೆ ನಡೆಸಿದ್ದು, ಒಟ್ಟು 90 ಹಾರ್ನ್ಗಳನ್ನು ಕಳಚಿ 112 ಪ್ರಕರಣ ದಾಖಲಿಸಿ 11,100 ರೂ. ದಂಡ ವಿಧಿಸಿದ್ದಾರೆ.
ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು.
Next Story