ಮಂಗಳೂರು: ‘ಮಹೀಂದ್ರಾ ಎಕ್ಸ್ಯುವಿ 300’ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಫೆ. 21: ನಗರದ ಕೊಟ್ಟಾರ ಚೌಕಿಯಲ್ಲಿನ ಕರ್ನಾಟಕ ಏಜೆಸ್ನೀಸ್ ಮಳಿಗೆಯಲ್ಲಿ ನೂತನ ‘ಮಹೀಂದ್ರಾ ಎಕ್ಸ್ಯುವಿ 300’ ಕಾರ್ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಮಹೀಂದ್ರಾ ಅಡ್ವೆಂಚರ್ಗಳಾದ ಅಶ್ವೀನ್ ನಾಯ್ಕೆ, ಮೂಸಾ ಶರೀಫ್, ರೆನಲ್ ಸೇಲ್ಸ್ ಮ್ಯಾನೇಜರ್ ಮಹೀಂದ್ರಾ ಮನೋಜ್ ಗುಪ್ತಾ, ಕರ್ನಾಟಕ ಏಜೆನ್ಸಿಯ ಸಂತೋಷ ರಾಡ್ರಿಗಸ್ ಮತ್ತಿತರರಿದ್ದರು.