ಶಂಕರನಾರಾಯಣ, ಮೇ 21: ಕಮಲಶಿಲೆ ಗ್ರಾಮದ ಯಳಬೇರು ನಿವಾಸಿ ಜನಾರ್ದನ ಆಚಾರ್ ಎಂಬವರ ಮಗಳು ಅನುಷಾ (18) ಎಂಬಾಕೆ ಮೇ 13ರಂದು ಮಧ್ಯಾಹ್ನ ಎರಡು ಗಂಟೆಗೆ ಮನೆಯವರಲ್ಲಿ ಹೇಳದೇ ಮನೆ ಬಿಟ್ಟು ಹೋಗಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ, ಮೇ 21: ಕಮಲಶಿಲೆ ಗ್ರಾಮದ ಯಳಬೇರು ನಿವಾಸಿ ಜನಾರ್ದನ ಆಚಾರ್ ಎಂಬವರ ಮಗಳು ಅನುಷಾ (18) ಎಂಬಾಕೆ ಮೇ 13ರಂದು ಮಧ್ಯಾಹ್ನ ಎರಡು ಗಂಟೆಗೆ ಮನೆಯವರಲ್ಲಿ ಹೇಳದೇ ಮನೆ ಬಿಟ್ಟು ಹೋಗಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.