ಕುಂದಾಪುರ, ಮೇ 25: ವಕ್ವಾಡಿ ಗ್ರಾಮದ ಬೆಲಾರ್ ಬೆಚ್ಚಾಡಿ ನಿವಾಸಿ ಅನುಪಮಾ (23) ಎಂಬವರು ಮೇ 12ರಂದು ಮನೆಯಿಂದ ಕೋಟೇಶ್ವರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಮೇ 25: ವಕ್ವಾಡಿ ಗ್ರಾಮದ ಬೆಲಾರ್ ಬೆಚ್ಚಾಡಿ ನಿವಾಸಿ ಅನುಪಮಾ (23) ಎಂಬವರು ಮೇ 12ರಂದು ಮನೆಯಿಂದ ಕೋಟೇಶ್ವರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.