ಕುಂದಾಪುರ, ಜೂ.24: ಕುಂಭಾಶಿ ಕೊರವಾಡಿ ನಿವಾಸಿ ಗಣೇಶ್ ಮೊಗ ವೀರ ಎಂಬವರ ಮಗಳು ಅಶ್ವಿನಿ(20) ಎಂಬವರು ಜೂ.23ರಂದು ಬೆಳಗ್ಗೆ ಕುಂಭಾಶಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಜೂ.24: ಕುಂಭಾಶಿ ಕೊರವಾಡಿ ನಿವಾಸಿ ಗಣೇಶ್ ಮೊಗ ವೀರ ಎಂಬವರ ಮಗಳು ಅಶ್ವಿನಿ(20) ಎಂಬವರು ಜೂ.23ರಂದು ಬೆಳಗ್ಗೆ ಕುಂಭಾಶಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.