ಕುಕ್ಕಿಕಟ್ಟೆ ಮಸೀದಿಯ ಪದಾಧಿಕಾರಿಗಳ ಆಯ್ಕೆ
ಯುಸೂಫ್, ಶಕೀಲ್
ಉಡುಪಿ, ಜೂ.26: ಕುಕ್ಕಿಕಟ್ಟೆ ಇಂದಿರಾನಗರದ ಉಮ್ಮರ್ ಬಿನ್ ಖತ್ತಾಬ್ ಮಸೀದಿಯ ಅಧ್ಯಕ್ಷರಾಗಿ ಯೂಸುಫ್ ಖಾನ್ ನಾಲ್ಕನೆ ಬಾರಿಗೆ ಪುನರಾಯ್ಕೆ ಯಾಗಿದ್ದಾರೆ.
ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಚುನಾವಣೆ ಮೂಲಕ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಕ್ಸೂದ್ ಅಲಿ ಅಹಮ್ಮದ್, ಕಾರ್ಯ ದರ್ಶಿಯಾಗಿ ಶಕೀಲ್ ಅಹಮದ್, ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಶಾ, ಕೋಶಾಧಿಕಾರಿಯಾಗಿ ಅನ್ವರ್ ಸಾಹೇಬ್, ಸದಸ್ಯರುಗಳಾಗಿ ಮುಹಮ್ಮದ್ ಶರೀಫ್, ಮಸೂದ್ ಅಹಮ್ಮದ್, ಮುಹಮ್ಮದ್ ಇಕ್ಬಾಲ್, ಸಾಬ್ಜು ಸಾಹೇಬ್, ಮಕ್ಬೂಲ್ ಅಹ್ಮ್, ಅಬ್ದುಲ್ ಶುಕೂರ್ ಆಯ್ಕೆಯಾದರು.
Next Story