ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಯೂಸುಫ್ ವಿಟ್ಲ ಆಯ್ಕೆ
ಮಂಗಳೂರು : ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ 2019-2021 ಸಾಲಿನ ನೂತನ ಅಧ್ಯಕ್ಷರಾಗಿ ಯೂಸುಫ್ ವಿಟ್ಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಾಸಿರ್ ಉಪ್ಪಿನಂಗಡಿ ಮತ್ತು ತಾಹಿರ ಬಿ ಮೂಡ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಇರ್ಷಾದ್ ಮೆಲ್ಕಾರ್, ಜೊತೆ ಕಾರ್ಯದರ್ಶಿಗಳಾಗಿ ಮನಾಝಿರ್ ಮುಡಿಪು, ಅಸ್ಮಾ ಜಿ.ಎ, ಸಂಘಟನಾ ಕಾರ್ಯದರ್ಶಿಯಾಗಿ ಸುರಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಂ.ಕೆ ಮಂಜನಾಡಿ, ಎಂ.ಎಚ್ ಮಲಾರ್, ಸಮೀವುಲ್ಲಾ ವಗ್ಗ, ಅಬ್ದುಲ್ ರಝಾಕ್ ಅನಂತಾಡಿ, ಅಬ್ದುಲ್ ಮಜೀದ್ ಎಸ್, ಮುಹಮ್ಮದ್ ಶಾಹಿದ್, ಇಸ್ಮಾಯಿಲ್ ಅಳಕೆಮಜಲು, ಹಮೀದ್ ಕೆ ಮಾಣಿ, , ಬಿ.ಎಂ ರಫೀಕ್, ಬೀಫಾತಿಮಾ, ಹೈದರ್ ಬೆಳ್ತಂಗಡಿ, ಆಯ್ಕೆಯಾಗಿದ್ದಾರೆ.
ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ನ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯ ರಚನಾ ಪ್ರಕ್ರಿಯೆ ಜರುಗಿತು.
Next Story