ಕೋಟ, ಆ. 22: ವೈಯಕ್ತಿಕ ಕಾರಣದಿಂದ ಮನನೊಂದ ಬಿಲ್ಲಾಡಿ ಗ್ರಾಮದ ಜಾನುವಾರು ಕಟ್ಟೆ ನಿವಾಸಿ ಶೀನ ನಾಯ್ಕ ಎಂಬವರ ಮಗ, ರಿಕ್ಷಾ ಚಾಲಕ ರಮೇಶ ನಾಯ್ಕ(30) ಎಂಬವರು ಆ.22ರಂದು ಬಿಲ್ಲಾಡಿ ಗ್ರಾಪಂ ಕಚೇರಿಯ ಹಿಂಬದಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.