ಮಂಗಳೂರು : ಬೈಕಂಪಾಡಿ ಕೈಗಾರಿಕಾ ವಲಯದ ಲೆಮಿನಾ ಬಸ್ ನಿಲ್ದಾಣದ ಬಳಿಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಮದ್ಯದಲ್ಲಿ ದೊಡ್ಡದಾದ ಹೊಂಡವೊಂದು ಉಂಟಾಗಿ ವಾಹನ ಓಡಾಡಲು ಅಸಾಧ್ಯವಾಗಿತ್ತು.
ಇದನ್ನ ಮನಗಂಡು ಸ್ಥಳೀಯ ಅಂಗರಗುಂಡಿ ಪ್ರದೇಶದ ಯುವಕರು ಒಟ್ಟು ಸೇರಿ ಶ್ರಮಾದಾನ ಮಾಡುವ ಮೂಲಕ ರಸ್ತೆ ದುರಸ್ತಿ ಮಾಡಿದರು.