ಬ್ರಹ್ಮಾವರ, ಸೆ.7: ಎಸೆಸೆಲ್ಸಿಯಲ್ಲಿ ಅನುತ್ತೀರ್ಣರಾಗಿ ಮನೆಯಲ್ಲೇ ಇದ್ದ ಹೆಗ್ಗುಂಜೆ ಗ್ರಾಮದ ಮೈರ್ಕೋಮೆ ನಿವಾಸಿ ಪ್ರಸಾದ್ ಎಂಬವರ ಮಗಳು ರಂಜಿತಾ(17) ಎಂಬವರು ಸೆ.6ರಂದು ದನವನ್ನು ಕರೆದುಕೊಂಡು ಬರುವು ದಾಗಿ ಹೇಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.