ಬಂಟ್ವಾಳ, ಸೆ. 13: ಮಾಣಿ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರಿನ ವಿದ್ಯಾರ್ಥಿಗಳಿಂದ ಮಾಣಿಯ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯಿತು. ಮಾಣಿಯ ಹಳೀರ ಎಂಬಲ್ಲಿನ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರ ರಸ್ತೆ ಗುಂಡಿಗಳಿಗೆ ಕೆಂಪುಕಲ್ಲನ್ನು ಹುಡಿ ಮಾಡಿ ಮುಚ್ಚಲಾಯಿತು.
ಬಂಟ್ವಾಳ, ಸೆ. 13: ಮಾಣಿ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರಿನ ವಿದ್ಯಾರ್ಥಿಗಳಿಂದ ಮಾಣಿಯ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯಿತು. ಮಾಣಿಯ ಹಳೀರ ಎಂಬಲ್ಲಿನ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರ ರಸ್ತೆ ಗುಂಡಿಗಳಿಗೆ ಕೆಂಪುಕಲ್ಲನ್ನು ಹುಡಿ ಮಾಡಿ ಮುಚ್ಚಲಾಯಿತು.