ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್: ದಅ್ ವಾ ಸಿಂಪೋಸಿಯಂ
ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ವತಿಯಿಂದ ಡಿವಿಶನ್ ವ್ಯಾಪ್ತಿಯ ನಾಲ್ಕು ದರ್ಸ್ ಗಳಲ್ಲಿ "ಶಿಯಾ ಎಂಬ ಆದರ್ಶ ವಿರೋಧಿ ಪಂಥ" ಎಂಬ ವಿಚಾರದಲ್ಲಿ 'ದಅ್ ವಾ ಸಿಂಪೋಸಿಯಂ' ಕಾರ್ಯಕ್ರಮ ನಡೆಯಿತು.
ಕಿನ್ನಿಗೋಳಿಯ ಕಲ್ಕರೆ ಮಿಸ್ಬಾಹುಲ್ ಮದೀನಾ ತಅ್ ಲೀಮಿ ಸಂಸ್ಥೆ ,ಕಾಟಿಪಳ್ಳ ಬುಸ್ತಾನುಲ್ ಉಲೂಂ ದರ್ಸ್,ಕೃಷ್ಣಾಪುರ ಮುಹ್ಯಿಸ್ಸುನ್ನಃ ದರ್ಸ್, ಕೃಷ್ಣಾಪುರ 3 ನೇ ವಿಭಾಗದ ಮದೀನತುಲ್ ಉಲೂಂ ದರ್ಸ್ ಗಳಲ್ಲಿ ನಡೆದ ಸಿಂಪೋಸಿಯಂ ನಲ್ಲಿ ಅನುಕ್ರಮವಾಗಿ ಹಸನ್ ಸಖಾಫಿ ಕಲ್ಕರೆ,ಅಬ್ದುನ್ನಾಸಿರ್ ಮದನಿ ಸೂರಿಂಜೆ,ಉಮರುಲ್ ಫಾರೂಖ್ ಸಖಾಫಿ ಕಾಟಿಪಳ್ಳ,ನವಾಝ್ ಸಖಾಫಿ ಕಾಜೂರು ಇವರು ನೇತೃತ್ವ ನೀಡಿದರು ಎಂದು ಡಿವಿಶನ್ ಪ್ರಧಾನ ಕಾರ್ಯದರ್ಶಿ ಕಲಂದರ್ ರಿಝ್ವಾನ್ ಪ್ರಕಟನೆಯಲ್ಲಿ ತಿಳಿಸಿದರು.
Next Story