ಮಣಿಪಾಲ, ಅ.12: ಮುನಿಯಾಲು ನಿವಾಸಿ ಸಂದೀಪ್ ನಾಯ್ಕ(32) ಎಂಬವರು ಅ.10ರಂದು ಮಧ್ಯಾಹ್ನ ಲಕ್ಷ್ಮಿಂದ್ರನಗರದ ಗುಳ್ಮೆ ಎಂಬಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ, ಅ.12: ಮುನಿಯಾಲು ನಿವಾಸಿ ಸಂದೀಪ್ ನಾಯ್ಕ(32) ಎಂಬವರು ಅ.10ರಂದು ಮಧ್ಯಾಹ್ನ ಲಕ್ಷ್ಮಿಂದ್ರನಗರದ ಗುಳ್ಮೆ ಎಂಬಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.