ನರಿಂಗಾನ, ಅ.13: ಅಕ್ಟೋಬರ್ 20ರಂದು ನಡೆಯುವ ಡಿವೈಎಫ್ಐ 14ನೇ ಉಳ್ಳಾಲ ವಲಯ ಸಮ್ಮೇಳನದ ಅಂಗವಾಗಿ ಕೊಲ್ಲರಕೋಡಿಯಲ್ಲಿ ಡಿವೈಎಫ್ಐ ಘಟಕದ ವತಿಯಿಂದ ರವಿವಾರ ಬೆಳಗ್ಗೆ ಧ್ವಜ ದಿನ ಆಚರಿಸಲಾಯಿತು.
ಈ ಸಂದರ್ಭ ಘಟಕದ ಅಧ್ಯಕ್ಷ ಆಸಿಫ್ ಕೆ.ಎಚ್, ಉಪಾಧ್ಯಕ್ಷ ಶರೀಫ್, ಸಹೀರ್ ಹಾಗು ಇತರರು ಉಪಸ್ಥಿತರಿದ್ದರು
Next Story