ಮಂಗಳೂರು: ವಿದ್ಯುತ್ ಆಘಾತಕ್ಕೆ ಯುವಕ ಬಲಿ
ಮಂಗಳೂರು: ಸ್ವಿಚ್ ಬೋರ್ಡ್ ದುರಸ್ಥಿ ವೇಳೆ ವಿದ್ಯುತ್ ಆಘಾತಕೊಳಗಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಕಲ್ಲಾಪುವಿನಲ್ಲಿ ಶುಕ್ರವಾರ ನಡೆದಿದೆ.
ತೊಕ್ಕೊಟ್ಟು ಪಿಲಾರು, ದಾರಂದ ಬಾಗಿಲು ನಿವಾಸಿ ವಿಲ್ಸನ್ ಫೆರ್ನಾಂಡಿಸ್ (26)ಮೃತಪಟ್ಟ ಯುವಕ.
ಕಲ್ಲಾಪು ನಿತ್ಯಾಧರ್ ಆಟೋ ಇಲೆಕ್ಟ್ರೀಷಿಯನ್ ಅಂಗಡಿಯಲ್ಲಿ ದುರಂತ ನಡೆದಿದೆ. ಸ್ವಿಚ್ ಬೋರ್ಡ್ ದುರಸ್ಥಿ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story