ಮೂಡುಬಿದಿರೆ: ಕಿಶೋರ್ ಕುಮಾರ್ಗೆ ರಾಷ್ಟ್ರಪತಿ ಪದಕ
ಮೂಡುಬಿದಿರೆ: ಇಲ್ಲಿನ ಅಗ್ನಿಶಾಮಕ ಠಾಣೆಯ ನಿವೃತ್ತ ಠಾಣಾಧಿಕಾರಿ ಕಿಶೋರ್ ಕುಮಾರ್ ಅವರಿಗೆ ರಾಷ್ಟçಪತಿ ಪದಕ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಅವರು ಈ ಹಿಂದೆ ಉಡುಪಿ, ಹುಬ್ಬಳಿ,ಮಂಗಳೂರು, ಪುತ್ತೂರು, ಶೃಂಗೇರಿಯಲ್ಲಿ ಅಗ್ನಿಶಾಮಕದಳದಲ್ಲಿ ಸೇವೆ ಸಲ್ಲಿಸಿದರು. ಮೂಡುಬಿದಿರೆ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು.
ಅವರು ಮೂಲತಃ ಮಂಗಳೂರು ಕುಲಶೇಖರ್ ಸಿಲ್ವರ್ಗೇಟ್ನ ನಿವಾಸಿಯಾಗಿದ್ದು, ದಿ.ಎಂ ಅಚ್ಯುತ-ದಿ.ದೇವಕಿ ಅವರ ಮೂರನೇ ಪುತ್ರ.
ನ.8ರಂದು ಬೆಂಗಳೂರಿನಲ್ಲಿರುವ ರಾಜ್ಯಪಾಲರ ನಿವಾಸದಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡಲಿದ್ದಾರೆ.
Next Story