ಬೈಂದೂರು, ಡಿ.2: ಕಿರಿಮಂಜೇಶ್ವರ ಗ್ರಾಮದ ನಾಯರಿಕೇರಿ ಎಂಬಲ್ಲಿ ಸ್ಥಳೀಯ ನಿವಾಸಿ ರಮೇಶ(38) ಎಂಬವರು ಡಿ.1ರ ಬೆಳಗ್ಗೆಯಿಂದ ಡಿ.3ರ ಬೆಳಗಿನ ಮಧ್ಯಾವಧಿ ಯಲ್ಲಿ ಕಾಲು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು, ಡಿ.2: ಕಿರಿಮಂಜೇಶ್ವರ ಗ್ರಾಮದ ನಾಯರಿಕೇರಿ ಎಂಬಲ್ಲಿ ಸ್ಥಳೀಯ ನಿವಾಸಿ ರಮೇಶ(38) ಎಂಬವರು ಡಿ.1ರ ಬೆಳಗ್ಗೆಯಿಂದ ಡಿ.3ರ ಬೆಳಗಿನ ಮಧ್ಯಾವಧಿ ಯಲ್ಲಿ ಕಾಲು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.