ಕುಂದಾಪುರ, ಜ.13: ಕಾಳಾವರ ಗ್ರಾಮದ ಸಳ್ವಾಡಿ ನಿವಾಸಿ ಮಂಜಯ್ಯ ಶೆಟ್ಟಿ ಎಂಬವರ ಮಗ ಸತೀಶ್ ಶೆಟ್ಟಿ(44) ಎಂಬವರು ಜ.10ರಂದು ಬೆಳಗ್ಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೆ, ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಜ.13: ಕಾಳಾವರ ಗ್ರಾಮದ ಸಳ್ವಾಡಿ ನಿವಾಸಿ ಮಂಜಯ್ಯ ಶೆಟ್ಟಿ ಎಂಬವರ ಮಗ ಸತೀಶ್ ಶೆಟ್ಟಿ(44) ಎಂಬವರು ಜ.10ರಂದು ಬೆಳಗ್ಗೆ ಮನೆಯಿಂದ ಹೋದವರು ವಾಪಾಸ್ಸು ಬಾರದೆ, ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.