ಕುಂದಾಪುರ, ಜ.16: ರಾತ್ರಿ ಮನೆಯಲ್ಲಿ ಮಲಗಿದ್ದ ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ಜನತಾ ಕಾಲೋನಿಯ ನಿವಾಸಿ ಅಬ್ದುಲ್ ಮಜೀದ್(37) ಎಂಬವರು ಜ.14ರಂದು ಬೆಳಗ್ಗೆ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಜ.16: ರಾತ್ರಿ ಮನೆಯಲ್ಲಿ ಮಲಗಿದ್ದ ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ಜನತಾ ಕಾಲೋನಿಯ ನಿವಾಸಿ ಅಬ್ದುಲ್ ಮಜೀದ್(37) ಎಂಬವರು ಜ.14ರಂದು ಬೆಳಗ್ಗೆ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.