ಮಂಗಳೂರು : ಕೋಟೆಪುರ ಕೋಡಿ ನಾಗರಿಕರು ಮತ್ತು ದೋಣಿ ಮಾಲಕರ ವತಿಯಿಂದ ಸಿಎಎ, ಎನ್ ಆರ್ ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಉಳ್ಳಾಲದಿಂದ ಬೆಂಗ್ರೆಗೆ ಸಾರ್ವಜನಿಕ ದೋಣಿ ರ್ಯಾಲಿ ಜ. 21ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು : ಕೋಟೆಪುರ ಕೋಡಿ ನಾಗರಿಕರು ಮತ್ತು ದೋಣಿ ಮಾಲಕರ ವತಿಯಿಂದ ಸಿಎಎ, ಎನ್ ಆರ್ ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಉಳ್ಳಾಲದಿಂದ ಬೆಂಗ್ರೆಗೆ ಸಾರ್ವಜನಿಕ ದೋಣಿ ರ್ಯಾಲಿ ಜ. 21ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.