ಸುರತ್ಕಲ್ : ಕೇಂದ್ರ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಗಣರಾಜ್ಯೋತ್ಸವ
ಸುರತ್ಕಲ್ : ಕೇಂದ್ರ ಮುಹಿಯದ್ದೀನ್ ಜುಮಾ ಮಸೀದಿ ಮತ್ತು ಅಲ್ ಮದ್ರಸತುಲ್ ಬದ್ರಿಯಾ ಸುರತ್ಕಲ್ ವತಿಯಿಂದ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಕೇಂದ್ರ ಮುಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ , ಕೇಂದ್ರ ಮುಹಿಯದ್ದೀನ್ ಜುಮಾ ಮಸೀದಿ ಖತೀಬ್ ಹಾಫಿಲ್ ಮುಈನುದ್ದೀನ್ ರಝಿವಿ ಅಲ್ ಅಂಜದಿ, ಈದ್ಗಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ಕಾಮಿಲ್ ಸಖಾಫಿ, ಕಾರ್ಯದರ್ಶಿ ತೌಫೀಕ್, ಕೋಶಾಧಿಕಾರಿ ಮುಸ್ತಫಾ, ಮದ್ರಸಾ ಕಮಿಟಿ ಅಧ್ಯಕ್ಷ ಝುಲ್ಫಿಕರ್ ಅಲಿ, ಕಾರ್ಯದರ್ಶಿ ಇಸ್ಮಾಯಿಲ್, ಝಕರಿಯಾ ಹಾಜಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Next Story