ಬ್ರಹ್ಮಾವರ, ಫೆ.18: ಉಪ್ಪಿನಕೋಟೆ ಗುಡೇಬೆಟ್ಟು ನಿವಾಸಿ ಕುಷ್ಟ ಮೊಗೇರ (65) ಎಂಬವರು ಫೆ.14ರಂದು ಸಂಜೆ ಬೆಂಗಳೂರಿನ ಹೊಟೇಲ್ನಲ್ಲಿ ಕೆಲಸ ಮಾಡುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ, ಫೆ.18: ಉಪ್ಪಿನಕೋಟೆ ಗುಡೇಬೆಟ್ಟು ನಿವಾಸಿ ಕುಷ್ಟ ಮೊಗೇರ (65) ಎಂಬವರು ಫೆ.14ರಂದು ಸಂಜೆ ಬೆಂಗಳೂರಿನ ಹೊಟೇಲ್ನಲ್ಲಿ ಕೆಲಸ ಮಾಡುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.